"ಜಗತ್ತನ್ನು ಬದಲಾಯಿಸಲು ಹೊರಟವರು ಸಾಕಷ್ಟು ಸಿಗುತ್ತಾರೆ, ತಮ್ಮನ್ನು ತಾವು ಬದಲಿಸಿಕೊಳ್ಳಲು ಹೊರಟವರು ಬಹಳ ವಿರಳ". Get link Facebook X Pinterest Email Other Apps - April 03, 2021 Get link Facebook X Pinterest Email Other Apps Comments
ಇನ್ನೇನು ಮತ್ತೇನು ಗತಿಯೆಂದು ಬೆದರದಿರು |ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ||ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು |ತಣ್ಣಗಿರಿಸಾತ್ಮವನು - ಮಂಕುತಿಮ್ಮ || - ಡಿ. ವಿ. ಗುಂಡಪ್ಪ - May 08, 2021 Read more
"ಬದುಕು ಹೇಗಿರಬೇಕು ಎಂದರೆ ಬೆಳಗ್ಗೆ ಎದ್ದಾಗ ದೃಢ ನಿರ್ಧಾರವಿರಬೇಕು, ರಾತ್ರಿ ಮಲಗುವಾಗ ಆತ್ಮತೃಪ್ತಿ ಇರಬೇಕು." - March 22, 2021 Read more
Comments
Post a Comment