"ದೇವರ ಮೂರ್ತಿಯ ಮುಂದೆ ನಿಂತು ಕಷ್ಟಗಳು ಬಾರದಂತೆ ಮಾಡು ದೇವರೆ ಎಂದೆ, ಮೂರ್ತಿ ಮುಗುಳ್ನಗುತ್ತಾ ಹೇಳಿತು "ನಾ ಉಳಿ ಏಟು ಪಡೆಯದಿದ್ದರೆ ನೀ ಕೈ ಮುಗಿಯುತ್ತಿರಲಿಲ್ಲ" ಎಂದು". Get link Facebook X Pinterest Email Other Apps - May 17, 2021 Get link Facebook X Pinterest Email Other Apps Comments
ಇನ್ನೇನು ಮತ್ತೇನು ಗತಿಯೆಂದು ಬೆದರದಿರು |ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ||ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು |ತಣ್ಣಗಿರಿಸಾತ್ಮವನು - ಮಂಕುತಿಮ್ಮ || - ಡಿ. ವಿ. ಗುಂಡಪ್ಪ - May 08, 2021 Read more
"ಬದುಕು ಹೇಗಿರಬೇಕು ಎಂದರೆ ಬೆಳಗ್ಗೆ ಎದ್ದಾಗ ದೃಢ ನಿರ್ಧಾರವಿರಬೇಕು, ರಾತ್ರಿ ಮಲಗುವಾಗ ಆತ್ಮತೃಪ್ತಿ ಇರಬೇಕು." - March 22, 2021 Read more
Comments
Post a Comment