"ಬಂಧುಗಳ ಹತ್ತಿರ ನಿನ್ನ ಕಷ್ಟಗಳನ್ನು ಹಂಚಿಕೊಳ್ಳಬೇಡ, ತಟ್ಟೆಗೆ ಹಾಕಿಕೊಂಡ ಅನ್ನ ಬಿಡಬೇಡ, ಜನ್ಮ ಕೊಟ್ಟೋರನ್ನ ಮರಿಬೇಡ, ಇನ್ನೊಬ್ಬರನ್ನ ನಂಬಿ ಬದುಕು ನಡೆಸಬೇಡ, ನಿನ್ನ ಜೊತೆ ಯಾರೇ ಇರಲಿ ಬಿಡ್ಲಿ ಸಾಧನೆ ಮಾಡದೆ ಸಾಯಬೇಡ." Get link Facebook X Pinterest Email Other Apps - October 09, 2021 Get link Facebook X Pinterest Email Other Apps Comments
ಇನ್ನೇನು ಮತ್ತೇನು ಗತಿಯೆಂದು ಬೆದರದಿರು |ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ||ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು |ತಣ್ಣಗಿರಿಸಾತ್ಮವನು - ಮಂಕುತಿಮ್ಮ || - ಡಿ. ವಿ. ಗುಂಡಪ್ಪ - May 08, 2021 Read more
"ಬದುಕು ಹೇಗಿರಬೇಕು ಎಂದರೆ ಬೆಳಗ್ಗೆ ಎದ್ದಾಗ ದೃಢ ನಿರ್ಧಾರವಿರಬೇಕು, ರಾತ್ರಿ ಮಲಗುವಾಗ ಆತ್ಮತೃಪ್ತಿ ಇರಬೇಕು." - March 22, 2021 Read more
Comments
Post a Comment